ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಅದೊಂದು ವಿಸ್ಮಯಕರ ತನ್ಮಯಗೊಳಿಸುವ ಭಕ್ತಿ-ಭಾವುಕ ವಾತಾವರಣ. ದೇವಾಲಯದ ವಿಶಾಲ ಪ್ರಾಂಗಣದ ಕಿಂಡಿಗಳಲ್ಲಿ ಮಿನುಗುವ ನೂರಾರು ಬೆಳಕಿನ ಹಣತೆಗಳು, ಕಿಣಿ ಕಿಣಿಸುವ ಕಿರುಗಂಟೆಗಳು. ನಟ್ಟ ನಡುವೆ...
ಶಾಸ್ತ್ರೀಯ ನೃತ್ಯರಂಗದಲ್ಲಿ ಹೆಣ್ಣುಮಕ್ಕಳು ನೃತ್ಯಶಿಕ್ಷಣ ಪಡೆದು ಪ್ರದರ್ಶನ ನೀಡುತ್ತಿರುವವರ ಸಂಖ್ಯೆಗೆ ಹೋಲಿಸಿ ನೋಡುವುದಾದರೆ ಪುರುಷ ನೃತ್ಯಕಲಾವಿದರ ಸಂಖ್ಯೆ ಕಡಮೆ ಎಂದೇ ಹೇಳಬೇಕು. ಅದು ಹೆಣ್ಣುಮಕ್ಕಳ...
ಒಂದು ರಂಗಪ್ರವೇಶದ ನೃತ್ಯಕಾರ್ಯಕ್ರಮವೆಂದರೆ ವೇದಿಕೆಯ ಮೇಲಣ ಕೇವಲ ನೃತ್ಯಪ್ರದರ್ಶನ ಮಾತ್ರ ಪರಿಣಾಮ ಬೀರುವುದಲ್ಲ. ನೃತ್ಯಕ್ಕೆ ಪ್ರಭಾವಳಿಯಾಗಿ ಮನಸ್ಪರ್ಶೀ ವಾದ್ಯಗೋಷ್ಠಿ, ರಂಗಸಜ್ಜಿಕೆಯ ಸುಂದರ ಆವರಣ, ಹಿನ್ನಲೆಯ...