ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಅಂದು ವೇದಿಕೆಯ ಮೇಲೆ ಪ್ರಭುದ್ಧಾಭಿನಯದಿಂದ ತನ್ಮಯಳಾಗಿ ನರ್ತಿಸುತ್ತಿದ್ದ ಅಮೇರಿಕಾದ ಕ್ಯಾಲಿಫೋರ್ನಿಯಾದ ಚೈತ್ರ ಸತ್ಯನಾರಾಯಣ ಅವರಿಗೆ ‘ರಂಗಪ್ರವೇಶ’ದ ಸಂಭ್ರಮ. ಅಲ್ಲಿನ ‘ವಿದ್ಯಾ ಡಾನ್ಸ್ ಅಕಾಡೆಮಿ’ಯ ಖ್ಯಾತ...
ಅದೊಂದು ವಿಸ್ಮಯಕರ ತನ್ಮಯಗೊಳಿಸುವ ಭಕ್ತಿ-ಭಾವುಕ ವಾತಾವರಣ. ದೇವಾಲಯದ ವಿಶಾಲ ಪ್ರಾಂಗಣದ ಕಿಂಡಿಗಳಲ್ಲಿ ಮಿನುಗುವ ನೂರಾರು ಬೆಳಕಿನ ಹಣತೆಗಳು, ಕಿಣಿ ಕಿಣಿಸುವ ಕಿರುಗಂಟೆಗಳು. ನಟ್ಟ ನಡುವೆ...