ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಮನಸ್ಸಿಗೆ ಮುದವೆರೆವ, ಶಾಂತತೆ ಪಸರಿಸುವ ಸಾತ್ವಿಕಾಭಿನಯದ ನೃತ್ಯ ನಮ್ಮರಿವಿಲ್ಲದೆ ಹೃದಯವನ್ನು ಸ್ಪರ್ಶಿಸುತ್ತದೆ. ಅಂಥ ಒಂದು ಆರ್ಭಟವಿಲ್ಲದ ಸೌಮ್ಯರೇಖೆಯ ಪರಿಧಿಯೊಳಗೆ ಚೆಲುವನ್ನು ಬೀರಿದ ನೃತ್ಯ ಪ್ರದರ್ಶನ...
ಅರ್ವರ್ಣೀಯ ಅನುಭೂತಿ ಕಲ್ಪಿಸಿದ್ದ ಕಲಾತ್ಮಕ ಆವರಣದಲ್ಲಿ ದೇವ ವೆಂಕಟೇಶ್ವರನ ಸುಂದರ ಸನ್ನಿಧಾನ. ತೂಗಾಡುವ ದೀಪಮಾಲೆ-ಹೂಮಾಲೆಗಳು. ನವರಂಗದಲ್ಲಿ ಭಕ್ತಿ ರಸಾರ್ಚನೆಯಲ್ಲಿ ತಲ್ಲಿನಳಾದ ನೃತ್ಯ ಕಲಾವಿದೆ ಸಾಕ್ಷೀ...
ಹನ್ನೆರಡನೆಯ ಶತಮಾನದಲ್ಲಿದ್ದ ಸಂತಕವಿ ಜಯದೇವ ಸಂಸ್ಕೃತದಲ್ಲಿ ಬರೆದ ಅಪೂರ್ವ ಪ್ರೇಮಕಾವ್ಯ `ಗೀತಗೋವಿಂದ’ ಕಾಲಾತೀತವಾಗಿ ಮನದುಂಬುವ ವಿಶಿಷ್ಟ ಕೃತಿ. ಅಮರವಾದ ದೈವೀಕ ಪ್ರೀತಿಗೆ ಶಾಶ್ವತ ರೂಪಕವಾಗಿರುವ...