ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ದೇವ ಜಗನ್ನಾಥನ ನಾಡಿನಿಂದ ವಿಶ್ವದಾದ್ಯಂತ ಸಂಚರಿಸುತ್ತಿರುವ, ಭಾರತದ ಶಾಸ್ರೀಯ ನೃತ್ಯಕಲೆಗಳಲ್ಲೊಂದಾದ `ಒಡಿಸ್ಸಿ’ ನೃತ್ಯಶೈಲಿ ಸಾಂಪ್ರದಾಯಕತೆ, ಭಕ್ತಿ ಮತ್ತು ಲಾಲಿತ್ಯಗಳ ಆಗರ. ಚೌಕ ಮತ್ತು...
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥಕ ಪ್ರತಿಭಾವಂತ ನೃತ್ಯಕಲಾವಿದೆ ಮತ್ತು ನಾಟ್ಯಗುರು ಎನ್.ಸಜಿನಿ, ಸುಮಾರು ಮೂರುದಶಕಗಳ ನಾಟ್ಯಾನುಭಾವ ಹೊಂದಿದ್ದಾರೆ. ಬೆಂಗಳೂರಿನ ಸುಪ್ರಸಿದ್ಧ ‘’ಶಿವಪ್ರಿಯ’’...
ಕಚ್ಚಾಟದಿಂದಲೇ ಆ ದಂಪತಿಗಳಿಗೆ ಬೆಳಗು. ‘ಏಳೇ, ಆಗಲೇ ಆರುಗಂಟೆಯಾಯಿತು….. ಎಷ್ಟ್ಹೊತ್ತು ಬಿದ್ಗೋಳೋದೂ….. ಒಳ್ಳೇ ಸೋಮಾರಿತನ…..’ – ಮುದುಕನ ಒಂದೊಂದು ಮಾತೂ ಅವಳನ್ನು ಚುಚ್ಚಿ ಎಬ್ಬಿಸುತ್ತದೆ....
ಉಲ್ಲಾಸದಿಂದ ಸಣ್ಣದನಿಯಲ್ಲಿ ಹಾಡಿಕೊಳ್ಳುತ್ತ ಕುಕ್ಕರ್ ಜೋಡಿಸುತ್ತಿದ್ದೆ. ಹಿಂದೆ ಏನೋ ಜೋರಾಗಿ ಗುಟುರು ಹಾಕಿದ ಶಬ್ದ ಕೇಳಿ ಬೆಚ್ಚಿಬಿದ್ದು, ಗಾಬರಿಯಿಂದ ಹಿಂತಿರುಗಿ ನೋಡಿದೆ. ಹೃದಯ ಧಡ್ಡೆಂದು...
ಎರಡು ದಶಕಗಳ ನೃತ್ಯಶಿಕ್ಷಣದ ಅನುಭವವುಳ್ಳ ಫಣಿಮಾಲಾ ಚಂದ್ರಶೇಖರ್ ಉತ್ತಮ ಭರತನಾಟ್ಯ ಕಲಾವಿದೆ ಮತ್ತು ಬದ್ಧತೆಯುಳ್ಳ ನಾಟ್ಯಗುರು ಕೂಡ. ತಮ್ಮ ರಂಗಪ್ರವೇಶದ ಸುಮೂಹರ್ತದಲ್ಲೇ ’’ನೃತ್ಯ ಸಂಜೀವಿನಿ...