ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬುದು ಪ್ರಸಿದ್ಧ ಗಾದೆ. ಅದಕ್ಕನ್ವಯವಾಗಿರುವವಳು ಚಿಗುರು ಪ್ರತಿಭೆ ಅಷ್ಟೇ ಅಪಾರ ಭರವಸೆ ಮೂಡಿಸಿರುವ ನೃತ್ಯಗಾರ್ತಿ ಕಾವ್ಯ. ಪುಟ್ಟವಯಸ್ಸಿನಲ್ಲೇ ಉತ್ಸಾಹದಿಂದ ಪ್ರಗತಿಯ...
ಹೊರಗೆ ಯಾರೋ ತಮ್ಮ ಹೆಸರಿಟ್ಟು ಕರೆದಂತಾಯಿತು. ಮಾಧವರಾಯರು ಧಡಕ್ಕನೆ ಹಾಸಿಗೆಯಿಂದ ಮೇಲೆದ್ದವರೇ, “ಬಂದೆ… ಬಂದೆ” ಎನ್ನುತ್ತ ತಲೆ ಬಾಗಿಲಿನತ್ತ ಧಾವಿಸಿದರು. “ಯಾರಪ್ಪ… ನಾನು ನೋಡ್ತೀನಿ,...