Author : YK Sandhya Sharma
659 Posts -
117 Comments
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ತುಂಬಿ ಹರಿದ ಚೈತನ್ಯ- ಸಪ್ತ ಚಿಣ್ಣರ ರನ್ನದ ಹೆಜ್ಜೆಗಳು
ನವವರ್ಷದ ಹೊಸ ಹೊನಲು-ಚೈತನ್ಯ ತುಂಬಿ ತುಳುಕುತ್ತಿದ್ದ ಏಳುಜನ ಚಿಣ್ಣರು ಇತ್ತೀಚಿಗೆ ನಗರದ ಚೌಡಯ್ಯ ಮೆಮೋರಿಯಲ್ ಮಂದಿರದಲ್ಲಿ ಮಿಂಚಿನ ಬಳ್ಳಿಗಳಂತೆ ರೋಮಾಂಚಕವಾಗಿ ನರ್ತಿಸಿ ಕಣ್ಮನ ಸೆಳೆದರು....
ಕಣ್ಮನ ಸೆಳೆದ ಯೋಗದ ಭಂಗಿಗಳು- ಗಾಯನಳ ರಮ್ಯನರ್ತನ
ಕರೋನಾದ ಸಂಕೀರ್ಣ ದಿನಗಳ ಆತಂಕವನ್ನು ಕೊಂಚಮಟ್ಟಿಗೆ ದಾಟಿರುವ ಕಲಾರಂಗ ನಿಧಾನವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಂದ ಗರಿಗೆದರುತ್ತಿದೆ. ರಂಗಮಂದಿರಗಳಲ್ಲಿ ಗಲ್ ಗಲ್ ಗೆಜ್ಜೆ ಅನುರಣಿಸುತ್ತಿದೆ. ಕಳೆದೆರಡು ವರ್ಷಗಳಿಂದ...
ಮನೋಜ್ಞ ಭಂಗಿ-ಅಭಿನಯದ ಸುನೇತ್ರಳ ಆಹ್ಲಾದಕರ ನರ್ತನ
ರಂಗದ ಮೇಲೆ ನರ್ತಿಸಲಾರಂಭಿಸಿದ ನೃತ್ಯ ಕಲಾವಿದೆ ಸುನೇತ್ರಾ ಬಲ್ಲಾಳಳ ಸುಲಲಿತ ಚೇತೋಹಾರಿ ನೃತ್ಯ ನೋಡಿದಾಗ ಇದು ಇವಳ ಪ್ರಥಮ ಪ್ರವೇಶದ ‘ರಂಗಪ್ರವೇಶ’ ಎನಿಸಲಿಲ್ಲ. ಪಳಗಿದ...
