ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ವಾಗ್ಗೇಯಕಾರ ತ್ಯಾಗರಾಜರಿಗೆ ನೃತ್ಯಾರಾಧನೆ ಕರ್ನಾಟಕ ಶಾಸ್ತ್ರೀಯ ಸಂಗೀತಲೋಕಕ್ಕೆ ಮಹಾನ್ ಕೊಡುಗೆ ನೀಡಿರುವ ಸಂಗೀತ ದಿಗ್ಗಜ, ಶ್ರೀ ತ್ಯಾಗರಾಜರ ಒಂದೊಂದು ಕೃತಿಗಳೂ ಅನುಪಮ-ಅರ್ಥಗರ್ಭಿತ. ಭಕ್ತಿ ರಸಾಯನದಲ್ಲಿ ಮಿಂದೇಳುವ ಕೃತಿಗಳ...
ವೇದಿಕೆಯ ಮೇಲೆ ಏಕವ್ಯಕ್ತಿ ನೃತ್ಯ ಪ್ರದರ್ಶನ ನಡೆಯುವಾಗ ಕಲಾರಸಿಕರ ಗಮನವೆಲ್ಲಾ ಆಕೆಯ ಮೇಲೆಯೇ ಕೇಂದ್ರೀಕೃತವಾಗಿರುವುದು ಸಾಮಾನ್ಯ. ಆದರೆ ರಂಗದ ಮೇಲೆ ಇಬ್ಬರು ಜೋಡಿಯಾಗಿ ನೃತ್ತಾಭಿನಯಗಳನ್ನು...
ಡಿವಿಜಿ ಜನ್ಮದಿನ -ಮಂಕುತಿಮ್ಮನ ಮಾರ್ಗ- ವಿಶಿಷ್ಟ ಪ್ರಯೋಗಬೆಂಗಳೂರಿನ ಖ್ಯಾತ ನೃತ್ಯಕಲಾವಿದೆಯರು ಶ್ರೀಮತಿ ಸ್ನೇಹಾ ಕಪ್ಪಣ್ಣ ಮತ್ತು ಪದ್ಮಿನಿ ಅಚ್ಚಿ. ಇಬ್ಬರೂ ನಾಟ್ಯಗುರುಗಳೂ ಕೂಡ. ನೃತ್ಯಕ್ಷೇತ್ರದಲ್ಲಿ...
ಸಾಮಾನ್ಯವಾಗಿ ಯಾವುದೇ ‘ರಂಗಪ್ರವೇಶ’ವಾಗಲಿ ‘ಮಾರ್ಗಂ’ ಪದ್ಧತಿಯಲ್ಲೇ ನಾಟ್ಯಪ್ರಸ್ತುತಿಯ ಅನುಕ್ರಮ ಸಾಗುತ್ತದೆ. ಪ್ರಾರಂಭದ ಪುಷ್ಪಾಂಜಲಿ, ಅಲ್ಲರಿಪು, ಜತಿಸ್ವರ ಮುಂತಾದವು ಶುದ್ಧನೃತ್ತದ ನಾಟ್ಯಾರ್ಪಣೆಗಳು. ಇಲ್ಲಿ ಅಡವುಗಳು, ಕರಣಗಳು,...