ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಬೆಂಗಳೂರಿನ ಖ್ಯಾತ ನೃತ್ಯ ಸಂಸ್ಥೆ ‘ವೆಂಕಟೇಶ ನಾಟ್ಯಮಂದಿರ’ ವನ್ನು ಕಳೆದ ಐವತ್ಮೂರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವವರು ಬದ್ಧತೆಯುಳ್ಳ ಹಿರಿಯ ನೃತ್ಯಗುರು ಶಾಂತಲಾ...
ಬೆಂಗಳೂರಿನಲ್ಲಿ ‘ಕೊರೊನಾ’ ಕಾರ್ಮೋಡ ಕೊಂಚ ಸರಿದನಂತರ ಸಾಂಸ್ಕೃತಿಕ ಚಟುವಟಿಕೆಗಳು ಮೆಲ್ಲನೆ ಆರಂಭವಾಗಿವೆ. ಕಲಾರಸಿಕರಿಗೋ ಸಂಗೀತ-ನೃತ್ಯಾದಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಸದವಕಾಶವನ್ನು ಖ್ಯಾತ ‘ಸಂಗೀತ ಸಂಭ್ರಮ’ ಸಂಸ್ಥೆಯ...
ಭಾರತೀಯ ಪರಂಪರೆಯಲ್ಲಿ ಹಿಂದಿನಿಂದಲೂ ಗುರುಕುಲಗಳಲ್ಲಿಯೇ ಆಗಲಿ ಅಥವಾ ಮುಂದಿನ ಕಾಲಘಟ್ಟಗಳಲ್ಲಿಯೇ ಆಗಲಿ ಗುರು ಸಮಕ್ಷಮ ಶಿಷ್ಯರು ಅತೀವ ಶ್ರದ್ಧೆಯಿಂದ ವಿದ್ಯಾರ್ಜಿಸುವ ಸಂಪ್ರದಾಯ ಅನೂಚಾನವಾಗಿ ನಡೆದು...
‘’ರಂಗಪ್ರವೇಶ’’-ಒಬ್ಬ ನೃತ್ಯ ಕಲಾವಿದರ ಜೀವನದಲ್ಲಿ ಸ್ಮರಣೀಯ ಘಟ್ಟ. ತಾವು ಅರ್ಜಿಸಿದ ನಾಟ್ಯ ವಿದ್ಯೆಯನ್ನು ಕಲಾರಸಿಕರ ಮುಂದೆ ಬದ್ಧತೆಯಿಂದ ಪ್ರಸ್ತುತಗೊಳಿಸುವುದು ಹಿಂದಿನಿಂದ ನಡೆದು ಬಂದಿರುವ ಪದ್ಧತಿ....