ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಗಡಿಯಾರ ನೋಡಿಕೊಳ್ಳುತ್ತ ಧಾವಂತದಿಂದ ಒಳಬಂದು ಕುಳಿತ ಮೈತ್ರಿ ತಟ್ಟನೆ ಸುತ್ತಲೂ ನೋಟ ಹರಿಸಿದಳು. ಯಾವುವೂ ಪರಿಚಿತ ಮುಖಗಳೆಂದೆನಿಸಲಿಲ್ಲ. ಮರುಕ್ಷಣವೇ ಅವಳಿಗೆ ತನ್ನ ಅನಿಸಿಕೆಯ ಬಗ್ಗೆ...
ರಸ್ತೆಯ ತಿರುವಿನಲ್ಲಿ ತಿರುಗುವಾಗಲೇ ಮನೆಯ ಮುಂದೆ ದೊಡ್ಡ ಗುಂಪು ಗೂಡಿರುವುದು ಕಂಡಿತು. ಎದೆ ಡಬಡಬ ಹೊಡೆದುಕೊಂಡಿತು. ನಡಿಗೆಯನ್ನು ವೇಗಗೊಳಿಸಿದೆ. ಮುಂಜಾನೆ ಹೆಂಡತಿ ಎದೆನೋವೆಂದು ಹೇಳುತ್ತಿದ್ದರೂ...
ಅಭಿನಯ, ನರ್ತನ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡಿರುವ ಬಹುಮುಖ ಚಟುವಟಿಕೆಯ ಪ್ರತಿಭಾಶಾಲಿ ಚೈತ್ರ, ಚೈತನ್ಯದ ಚಿಲುಮೆ. ದಿನವಿಡೀ ಒಂದಲ್ಲ ಒಂದು ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳುವ ಚೈತ್ರ ಚಿಕ್ಕಂದಿನಿಂದ...
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಚೆನ್ನಪಟ್ಟಣದಿಂದ ಅನತಿ ದೂರದಲ್ಲಿರುವ “ಅಬ್ಬೂರು” ಗ್ರಾಮವು ವೈಷ್ಣವರಿಗೆ ಪರಮ ಪವಿತ್ರ ಕ್ಷೇತ್ರ. ಇಲ್ಲಿ ಗುರು ಬ್ರಹ್ಮಣ್ಯ ತೀರ್ಥರ ಬೃಂದಾವನವಿದೆ. ಇಲ್ಲೇ ಎಂಟು...
ಸಾಮಾನ್ಯವಾಗಿ ಕಲ್ಪಿತ ಕಥೆಗಳಿಗಿಂಥ ನಮ್ಮ ನಡುವಿನ ಜೀವಂತ ವ್ಯಕ್ತಿಗಳನ್ನು ಕುರಿತು ಅವರ ಜೀವನರೇಖೆಯನ್ನು ಚಿತ್ರಿಸುವ ಪ್ರಯತ್ನಗಳು ಪರಿಣಾಮಕಾರಿಯಾಗಿ ಮನಮುಟ್ಟುವ ಸಾಧ್ಯತೆಗಳು ಹೆಚ್ಚು. ಅಂಥ ಒಂದು...