ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಬಹುಮುಖ ಪ್ರತಿಭೆಯ ರೇಖಾ ಸತೀಶ್, ಬೆಂಗಳೂರಿನ ಕೆಲವೇ ಕೆಲವು ಕೂಚಿಪುಡಿ ನೃತ್ಯಗಾರ್ತಿಯರ ಸಾಲಿನಲ್ಲಿ ಖ್ಯಾತನಾಮರು. ಈ ಹಿರಿಯ ನೃತ್ಯ ಕಲಾವಿದೆ ದೇಶ-ವಿದೇಶಗಳಲ್ಲಿ ಸದಾ ನೃತ್ಯಪ್ರದರ್ಶನ...
ಮೈಸೂರಿನ ಸುಂದರ ಜಗನ್ಮೋಹನ ಅರಮನೆಯ ವೇದಿಕೆಯ ಮೇಲೆ ಅಂದು ಪ್ರಭುದ್ಧಾಭಿನಯದಿಂದ ನರ್ತಿಸುತ್ತಿದ್ದ ಅಮೇರಿಕಾದ ಕ್ಯಾಲಿಫೋರ್ನಿಯಾದ ಚೈತ್ರ ಸತ್ಯನಾರಾಯಣ ಅವರಿಗೆ ‘ರಂಗಪ್ರವೇಶ’ದ ಸಂಭ್ರಮ. ಅಲ್ಲಿನ ‘ವಿದ್ಯಾ...
ಕಲಾರಸಿಕರು ಎದುರಿಗೆ ಕುಳಿತು ಮೆಚ್ಚುಗೆಯ ಕರತಾಡನ ಮಾಡುತ್ತಿದ್ದರೆ ಕಲಾವಿದರಿಗೆ ನರ್ತಿಸಲು ಸಹಜ ಸ್ಫೂರ್ತಿ -ಉತ್ಸಾಹದ ರಂಗು. ನೃತ್ಯ-ಅಭಿನಯದ ಸಾಕ್ಷಾತ್ಕಾರಕ್ಕೆ ಉತ್ತಮ ಪ್ರಭಾವಳಿ ನೀಡುವ ಉತ್ತಮ...
ಉದಯೋನ್ಮುಖ ನೃತ್ಯ ಕಲಾವಿದೆಯಾಗಿದ್ದಾಗಲೇ ವಿದ್ಯಾಲತಾ, ಮುಂದೆ ತಾನೊಬ್ಬ ಭರವಸೆಯ ಕಲಾವಿದೆಯಾಗುವ ಎಲ್ಲ ಸಲ್ಲಕ್ಷಣಗಳನ್ನೂ ಕಲಾರಸಿಕರಲ್ಲಿ ಮೂಡಿಸಿದ್ದಳು. ಅವಳ ಪರಿಪೂರ್ಣ ನೃತ್ಯಾಭಿನಯ ಮೆಚ್ಚಿಕೊಂಡವರು ಆಗ ಬಹಳ....