ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಇತ್ತೀಚಿಗೆ ಬೆಂಗಳೂರಿನ ಬ್ರೂಕ್ ಫೀಲ್ಡ್ ‘ಧ್ವನಿ’ ಆಡಿಟೋರಿಯಂನಲ್ಲಿ ನಡೆದ ಪವಿತ್ರಾ ಅಶೋಕನ್ ಮತ್ತು ಲಕ್ಷ್ಮೀ ವೇಣುಗೋಪಾಲ್ ಅವರ ರಂಗಪ್ರವೇಶದ ‘ಮಾರ್ಗಂ’ ಸಂಪ್ರದಾಯದ ಅಚ್ಚುಕಟ್ಟಾದ ಅಷ್ಟೇ...
ನೃತ್ಯ ಪ್ರಕಾರಗಳು ವೈವಿಧ್ಯಪೂರ್ಣ. ಪ್ರತಿಯೊಂದೂ ತನ್ನದೇ ಆದ ವೈಶಿಷ್ಟ್ಯದಿಂದ ಮನಸ್ಸನ್ನಾವರಿಸುವ ಸೊಬಗನ್ನು ಪಡೆದಿರುತ್ತದೆ. ಭರತನಾಟ್ಯ, ಕುಚಿಪುಡಿ, ಕಥಕ್, ಮೋಹಿನಿಯಾಟ್ಟಂ, ಒಡಿಸ್ಸಿ ಮುಂತಾದ ನಾಟ್ಯಬಗೆಗಳು ಅವುಗಳು...
ಬಹುಮುಖ ಪ್ರತಿಭೆಯ ರೇಖಾ ಸತೀಶ್, ಬೆಂಗಳೂರಿನ ಕೆಲವೇ ಕೆಲವು ಕೂಚಿಪುಡಿ ನೃತ್ಯಗಾರ್ತಿಯರ ಸಾಲಿನಲ್ಲಿ ಖ್ಯಾತನಾಮರು. ಈ ಹಿರಿಯ ನೃತ್ಯ ಕಲಾವಿದೆ ದೇಶ-ವಿದೇಶಗಳಲ್ಲಿ ಸದಾ ನೃತ್ಯಪ್ರದರ್ಶನ...
ಮೈಸೂರಿನ ಸುಂದರ ಜಗನ್ಮೋಹನ ಅರಮನೆಯ ವೇದಿಕೆಯ ಮೇಲೆ ಅಂದು ಪ್ರಭುದ್ಧಾಭಿನಯದಿಂದ ನರ್ತಿಸುತ್ತಿದ್ದ ಅಮೇರಿಕಾದ ಕ್ಯಾಲಿಫೋರ್ನಿಯಾದ ಚೈತ್ರ ಸತ್ಯನಾರಾಯಣ ಅವರಿಗೆ ‘ರಂಗಪ್ರವೇಶ’ದ ಸಂಭ್ರಮ. ಅಲ್ಲಿನ ‘ವಿದ್ಯಾ...