ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಭಾರತೀಯ ಶಾಸ್ತ್ರೀಯ ನೃತ್ಯಗಳಲ್ಲೊಂದಾದ ‘ಕಥಕ್’ ನೃತ್ಯಪ್ರಕಾರವು ಉತ್ತರಭಾಗದಿಂದ ಬೆಳೆದು ಬಂದಿದ್ದು, ಲಕ್ನೊ ಘರಾನ- ಖ್ಯಾತ ಕಥಕ್ ನೃತ್ಯಪ್ರವೀಣ ಪದ್ಮವಿಭೂಷಣ ಪಂಡಿತ್ ಬಿರ್ಜು ಮಹಾರಾಜರಿಂದ ಶಾಸ್ತ್ರೀಯತೆಯನ್ನು...
ನೃತ್ಯ ವೀಕ್ಷಣೆ ಒಂದು ದೈವಿಕ ಸೌಂದರ್ಯಾನುಭವ, ರಸಭಾವ ಸ್ರೋತ. ಹೃದಯಸ್ಪರ್ಶಿಸುವ ಭರತನಾಟ್ಯದ ಸೊಗಡಿನಲ್ಲಿ ಅಂಥ ಆಕರ್ಷಣೆ. ಲಯ-ತಾಳಗಳಿಂದೊಡಗೂಡಿದ ಪ್ರತಿ ಕಲಾವಿದರ ನೃತ್ತಾಭಿನಯವೂ ಹೊಸದೇ....
ಕಳೆದ ಒಂದೂಕಾಲು ವರ್ಷಗಳಿಂದ ಕಮ್ಲುವಿನ ಬದುಕಿನ ಶೈಲಿಯೇ ಬೇರೆಯಾಗಿಬಿಟ್ಟಿದೆ. ವಿಚಿತ್ರ ತಿರುವುಗಳು, ಹಳ್ಳ-ಕೊಳ್ಳ-ಕೊರಕಲು. ಅವಳದು ಮಾತ್ರವೇನು ಎಲ್ಲರ ಪಾಡೂ ಅದೇ ಆಗಿದೆ ಅಂತೀರೇನೋ… ಹೇಳಿ...