ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ನೃತ್ಯಕಲಾವಿದೆ ಲಾವಂತಿ ಶಿವಕುಮಾರ್ ರಂಗಪ್ರವೇಶಿಸಿದ ಪ್ರಥಮ ಹೆಜ್ಜೆಯ ದೃಢತೆಯ ಸೌಂದರ್ಯ, ಅವಳ ಮುಂದಿನ ಪ್ರಸ್ತುತಿಗಳ ವಿಶಿಷ್ಟ ಮುನ್ನೋಟ ನೀಡಿತು. ಮೊಣಕಾಲ ಕೆಳಗಿನವರೆಗಿನ ವೀರಗಚ್ಚೆಯಂಥ ಅಂಚಿನ...
ನೃತ್ಯಪ್ರಸ್ತುತಿಯ ಆರಂಭದಿಂದ ಅಂತ್ಯದವರೆಗೂ ಒಂದೇ ಚೈತನ್ಯ, ನಗುಮೊಗವನ್ನು ಕಾಪಾಡಿಕೊಂಡು ಬಂದು ಮನವರಳಿಸಿದ ಚೆಂದದ ನರ್ತನ ಅಚಲಳದು. ಖ್ಯಾತ ‘ನಾಟ್ಯಸಂಕುಲ’ ನೃತ್ಯಶಾಲೆಯ ಗುರು ಮತ್ತು ಕಲಾವಿದೆ...
ಸುಂದರಮೂರ್ತಿಗಳು ಸಂಭ್ರಮದಿಂದ ಓಡಾಡುತ್ತಿದ್ದರು. ಬಂದ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡು ಇಡೀ ಮನೆಯನ್ನು ಅವರಿಗೆ ಪರಿಚಯಿಸುತ್ತ ಅದೆಷ್ಟು ಬಾರಿ ಅವರು ವರಾಂಡ, ನಡುಮನೆ,ಅಡುಗೆಮನೆ,ಕೋಣೆಗಳ ಉದ್ದಗಲಕ್ಕೂ ಸುತ್ತಾಡಿದ್ದರೋ...
ಅಂದಿನ ಮುದವಾದ ಸಂಜೆಯಲ್ಲಿ ವೈಷ್ಣವಿ-ಶ್ರಾವಣಿ ಸೋದರಿಯರು ತಮ್ಮ ರಮ್ಯ ನರ್ತನದಿಂದ ಯಶಸ್ವಿಯಾಗಿ ‘ರಂಗಪ್ರವೇಶ’ ಮಾಡಿ ನೆರೆದ ಕಲಾರಸಿಕರ ಮನಸೂರೆಗೊಂಡರು. `ಭ್ರಮರ ಸ್ಕೂಲ್ ಆಫ್ ಮ್ಯೂಸಿಕ್...