ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಒಂದೇ ಎತ್ತರದ ನಿಲುವು -ಸಪೂರ ಮೈಮಾಟ, ಅವಳಿ ಜವಳಿಗಳಂತೆ ಒಂದೇ ಎರಕದ ಮೂರ್ತಿಗಳಂತಿದ್ದ, ನೃತ್ಯದ ಪಲುಕುಗಳಲ್ಲಿ, ಹಸ್ತಚಲನೆಯ ಹೆಜ್ಜೆಗಳಲ್ಲಿ, ಬಾಗು-ಬಳುಕುಗಳಲ್ಲಿ ಸಾಮರಸ್ಯದ ಪ್ರತೀಕದಂತಿದ್ದ ಅನಘಾ...
ಗಾಢವಾಗಿ ಕವಿದಿದ್ದ ‘ಕರೋನಾ’ದ ಕಾರ್ಮೋಡ ಇದೀಗ ಕೊಂಚ ಕರಗಿ ಆಶಾಭಾವನೆಯ ರಶ್ಮಿ ಪಸರಿಸುತ್ತ ಮೆಲ್ಲಮೆಲ್ಲನೆ ಸಾಂಸ್ಕೃತಿಕ ಚಟುವಟಿಕೆಗಳ ಚೇತನ ಪ್ರಫುಲ್ಲಿಸುತ್ತಿದೆ. ಕಳೆದ ಒಂಭತ್ತು ತಿಂಗಳುಗಳಿಂದ...