ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ನೃತ್ಯರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯಗಳಿಂದ ಸಾಧನೆಯ ಮಜಲುಗಳಲ್ಲಿ ಸಾಗುತ್ತಿರುವ ಜಯಲಕ್ಷ್ಮೀ ಜಿತೇಂದ್ರ ಅವರ ಬಹುಮುಖ ಆಸಕ್ತಿ-ಪ್ರತಿಭೆ ಗಮನಾರ್ಹ. ಸುಮಾರು ಐದುನೂರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ...
ಅದೊಂದು ಸುಂದರ ಸಂಜೆ-ರಸಸಂಜೆ. ಪರಿಣತ ಹಿರಿಯ ಗುರು ರಾಧಾ ಶ್ರೀಧರ್ ಪ್ರತಿವರ್ಷ ತಪ್ಪದೆ ಆಯೋಜಿಸುವ ಮನೋಹರ ನೃತ್ಯಗಳ ಗುಚ್ಛ. ಹೆಸರಿಗೆ ಅನ್ವರ್ಥವಾಗಿ ಕಲಾರಸಿಕರಿಗೆ ರಸಾನಂದವನ್ನುಂಟು...
ವಿಶ್ವವ್ಯಾಪಿ ಹರಡಿರುವ ಕರೋನಾ ಜೀವಜಗತ್ತನ್ನು ಸ್ತಬ್ಧಗೊಳಿಸಿರುವ ವಿಷಮ ಸನ್ನಿವೇಶ. ದೈನಂದಿನ ಚಟುವಟಿಕೆಗಳು ಅಲ್ಲೋಲ ಕಲ್ಲೋಲವಾದ ಅಯೋಮಯ ಪರಿಸ್ಥಿತಿ. ಇದು ಎಲ್ಲ ಕ್ಷೇತ್ರದ ಜನರನ್ನೂ ಕಾಡಿರುವ-ಕಾಡುತ್ತಿರುವ...
ನಗರದ ಚೌಡಯ್ಯ ಸ್ಮಾರಕ ಭವನದ ವಿಶಾಲ ವೇದಿಕೆಯ ಮೇಲೆ ಕಣ್ಮನ ಸೆಳೆವ ದಿವ್ಯಾಲಂಕಾರಗಳಿಂದ ಶೋಭಿತರಾದ ಸಪ್ತಮಾತೃಕೆಗಳಂತಿದ್ದ ಏಳುಜನ ನೃತ್ಯಕಲಾವಿದೆಯರು ಲೀಲಾಜಾಲವಾಗಿ ಅಷ್ಟೇ ಸುಮನೋಹರವಾಗಿ ನರ್ತಿಸಿದ್ದು...