ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ವೈವಿಧ್ಯಪೂರ್ಣ ಮನಮೋಹಕ ‘ನೃತ್ಯಾವಿಷ್ಕಾರ’ ನೃತ್ಯ ವಿದುಷಿ ಪ್ರೀತಿ ಸೊಂಡೂರ್ ನೇತೃತ್ವದ ‘ನಟರಂಗ್ ಸ್ಕೂಲ್ ಆಫ್ ಡ್ಯಾನ್ಸ್’ ನೃತ್ಯಶಾಲೆಯ 9 ನೆಯ ವಾರ್ಷಿಕೋತ್ಸವದಲ್ಲಿ ಸಾಕಾರಗೊಂಡ ‘ನೃತ್ಯಾವಿಷ್ಕಾರ್’ ದ ಪ್ರತಿಯೊಂದು...
ರಸಾನುಭವ ನೀಡಿದ ನೃತ್ಯಾರಾಧನೆ-ಅನನ್ಯ ‘ರಸಸಂಜೆ’ ನೃತ್ಯಜಗತ್ತಿನಲ್ಲಿ ಇಂದು ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ರಾಧಾ ಶ್ರೀಧರ್ ಅವರ ಹೆಸರು ಜಗದ್ವಿಖ್ಯಾತ. ಉತ್ತಮ ಗುಣಮಟ್ಟದ...
ಮಧುಲಿತಾ ಆಯೋಜನೆಯ ನಮನ್-22 ಖ್ಯಾತ `ನೃತ್ಯಾಂತರ’ ಸಂಸ್ಥೆಯು ಪ್ರಸಿದ್ಧ ಒಡಿಸ್ಸಿ ನೃತ್ಯ ಕಲಾವಿದೆ ಮಧುಲಿತಾ ಮಹೋಪಾತ್ರ ಅವರ ನೇತೃತ್ವದಲ್ಲಿ ವಿಶ್ವದಾದ್ಯಂತ ವಿನೂತನ ಕಾರ್ಯಕ್ರಮಗಳನ್ನು ಮನಮೋಹಕ...
ಹೃನ್ಮನ ತುಂಬಿದ ಅನುಶ್ರೀ ಮನೋಜ್ಞ ನೃತ್ಯ ಖ್ಯಾತ ‘’ಶಾಂತಲಾ ಆರ್ಟ್ಸ್ ಅಕಾಡೆಮಿ’’ಯ ನಿರ್ದೇಶಕ, ನೃತ್ಯಸಂಸ್ಥೆಯ ನಾಟ್ಯಗುರು -ಖ್ಯಾತ ನಟುವನ್ನಾರ್ ಕಲಾಯೋಗಿ ಪುಲಿಕೇಶೀ ಕಸ್ತೂರಿ ಪ್ರತಿಬಾರಿ...